ನೆನಪಿರಲಿ

​ಸಿಡಿಲೆರಗೆ ಮರವದು ಚೂರಾಗಲು

ಕಾಳು ಮಣ್ಣೊಳವೆತದ್ದು ನೂರಾಗಲು

ಪರಿಸರವಿದು ಇದೆ ಅದರ ಪರಿ

ಸರಿತಪ್ಪ ಸೆಣೆಸಲ್ಲ ನೆಪ್ಪೊಳಿರಲಿ..

Leave a comment